ಯತ್ನಾಳ್ ಕೊ*ಲೆಗೆ ಸಂಚು ಯುವಕನ ಆಡಿಯೋ ವೈರಲ್!

varthajala
0


ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಅವರ ಹತ್ಯೆಗೆ ಸಂಚು ರೂಪಿಸಿ ಮುಸ್ಲಿಂ ಯುವಕನೊಬ್ಬ ತನ್ನ ಸಮುದಾಯಕ್ಕೆ ಕರೆ ನೀಡಿರುವ ಆಡಿಯೋ ಈಗ ಎಲ್ಲಡೆ ವೈರಲ್ ಆಗಿದೆ, ಏ.15 ರಂದು ನಡೆಯಲಿರುವ ವಿಜಯಪುರ ಬಂದ್ ಕಾರ್ಯಕ್ರಮದಲ್ಲಿ ಎಲ್ಲರೂ ಶಾಸಕರ ಮನೆಗೆ ಮೆರವಣಿಗೆ ಹೋಗಬೇಕು, ಅಂದು ಅವನ ರುಂಡ ದೇಹದಿಂದ ಇಬ್ಬಾಗವಾಗಬೇಕು ಎಂದು ಯುವಕನೊಬ್ಬ ಕರೆ ನೀಡಿರುವುದು ಆಡಿಯೋದಲ್ಲಿದೆ, 

ರಾಮನವಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಸನಗೌಡ ಪಾಟೀಲ್ ಯತ್ನಾಳ್ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆನ್ನಲಾಗಿತ್ತು, ಈ ಘಟನೆಗೆ ಸಂಬಂಧಿಸಿದಂತೆ ದೂರು ಸಹ ದಾಖಲಾಗಿತ್ತು, ಈ ಹಿನ್ನೆಲೆಯಲ್ಲಿ ಎ.15 ರಂದು ವಿಜಯಪುರ ಬಂದ್ ಗೆ ಕರೆ ನೀಡಲಾಗಿದ್ದು ಅಂದು ಬಸನಗೌಡ ಪಾಟೀಲ್ ಯತ್ನಾಳ್ ಹತ್ಯೆ ನಡೆಸಬೇಕೆಂದು ಯುವಕ ಸಮುದಾಯಕ್ಕೆ ಕರೆ ನೀಡಿದ್ದಾನೆ,


Post a Comment

0Comments

Post a Comment (0)