ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಮೊಬೈಲ್ : 9844027006/9945437653
ಫಾಲ್ಗುಣ ಮಾಸ ಸಂಗೀತೋತ್ಸವ
March 21, 2025
0
ಬೆಂಗಳೂರು : ಸಮನ್ವಯ ಕಲಾ ಕೇಂದ್ರದ 'ಕರ್ನಾಟಕ ಕಲಾಶ್ರೀ ' ಸಂಗೀತ ವಿದ್ವಾನ್ ಶ್ರೀ ತಿರುಮಲೆ ಶ್ರೀನಿವಾಸ್ (ಛಾಮಿ) ಹಾಗೂ ಶ್ರೀ ಲಾಲ್ ದಾಸ್ ಭಕ್ತ ಆಂಜನೇಯ ಸ್ವಾಮಿ ಭಜನಾ ಮಂಡಳಿಯ ಮುಖ್ಯಸ್ಥರಾದ ಮೃದಂಗ ವಿದ್ವಾನ್ ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಇವರುಗಳ ನೇತೃತ್ವದಲ್ಲಿ ಮಾರ್ಚ್ 23, ಭಾನುವಾರ ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ಬಳೇಪೇಟೆಯಲ್ಲಿರುವ ಪುರಾತನವಾದ ಶ್ರೀ ಲಾಲ್ ದಾಸ್ ವೆಂಕಟರಮಣ ಸ್ವಾಮಿ ಸನ್ನಿಧಿಯಲ್ಲಿ ಗಾಯನ ಕಲಾವಿದರಿಗೆ ಪಕ್ಕವಾದ್ಯದೊಂದಿಗೆ ಸಂಗೀತ ಸೇವೆಯನ್ನು ಸಲ್ಲಿಸುವ ಅವಕಾಶವನ್ನು ಕಲ್ಪಿಸಿದ್ದಾರೆ.