ದಾಸರ ಪದಗಳ ಗಾಯನ

varthajala
0

ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ಯರ ನೇತೃತ್ವದಲ್ಲಿ ನಡೆಯಲಿದೆ.

ಕಾರ್ಯಕ್ರಮ ದಿನಾಂಕ:

 ಅಕ್ಟೋಬರ್ 17, ಗುರುವಾರ

ಸಮಯ:

 ಸಂಜೆ 7-00ಕ್ಕೆ  

ದಾಸರ ಪದಗಳ ಗಾಯನ : ಕು|| ನಿಧಿ ಭಾರಧ್ವಾಜ್, ಪಿಟೀಲು : ವಿದುಷಿ ಶ್ರೀಮತಿ ಗಾಯತ್ರಿ, ಮೃದಂಗ : ವಿದ್ವಾನ್ ಕೆ. ಭಾನುಪ್ರಕಾಶ್ ಇವರಿಂದ ಏರ್ಪಡಿಸಿದೆ ಎಂದು ಶ್ರೀ ಗೊಗ್ಗಿ ಕೃಷ್ಣಾಚಾರ್ ತಿಳಿಸಿದ್ದಾರೆ. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಒಂದನೇ ಮುಖ್ಯರಸ್ತೆ, ಪವಮಾನಪುರ, ಬೆಂಗಳೂರು-560062

Post a Comment

0Comments

Post a Comment (0)