ನೃತ್ಯ ಕುಟೀರದ 20ನೇ ವಾರ್ಷಿಕೋತ್ಸವ: ವಾಗ್ಗೇಯಕಾರ ವೈಭವಂ" ಎಂಬ ನೃತ್ಯಮಾಲೆ

varthajala
0

 ನೃತ್ಯ ಕುಟೀರದ 20ನೇ ವರ್ಷದ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ "ನೃತ್ಯವಿಂಶತಿ" ಎಂಬ ಕಾರ್ಯಕ್ರಮದ ಸರಣಿಯಲ್ಲಿ "ವಾಗ್ಗೇಯಕಾರ ವೈಭವಂ" ಎಂಬ ನೃತ್ಯಮಾಲೆಯನ್ನು ಪ್ರತ್ಯಕ್ಷ ಹಿಮ್ಮೇಳ ಸಂಗೀತದ ಜೊತೆಗೆ ಕಲಾ ಸರಸ್ವತಿಗೆ ಅರ್ಪಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಡಾಕ್ಟರ್ ಎಂ ಸೂರ್ಯ ಪ್ರಸಾದ್, ವಿದುಷಿ ಸುಮಾ ಕೃಷ್ಣಮೂರ್ತಿ,  ಶ್ರೀ ಎಸ್ ನಂಜುಂಡ್ ರಾವ್ ರವರು ಉಪಸ್ಥಿತರಿರುತ್ತಾರೆ.  




ದಿನಾಂಕ 6.10.2024 

ಸ್ಥಳ ರವೀಂದ್ರ ಕಲಾಕ್ಷೇತ್ರ ಸಮಯ ಸಂಜೆ 5:00 ಗಂಟೆ 

 ಈ "ವಾಗ್ಗೇಯಕಾರ ವೈಭವಂ" ನೃತ್ಯಮಾಲಿಕೆಯಲ್ಲಿ ಸುಮಾರು 14 ವಾಗ್ಗೇಯಕಾರರ ಕೃತಿಗಳನ್ನು ನೃತ್ಯಕ್ಕೆ ಅಳವಡಿಸಿ ಕಲಾರಸಿಕರ ಮುಂದೆ ಪ್ರದರ್ಶಿಸಲಿದ್ದಾರೆ. 

-ವಿದುಷಿ ದೀಪಾ ಭಟ್ 

ನಿರ್ದೇಶಕಿ ನೃತ್ಯ ಕುಟೀರ

Post a Comment

0Comments

Post a Comment (0)