ಕಣ್ಣಿನ ತಪಾಸಣಾ ಕೇಂದ್ರ ಉದ್ಘಾಟಿಸಿದ ಜಿಲ್ಲಾ ಗವರ್ನರ್ ಸಿ.ಎಂ. ನಾರಾಯಣಸ್ವಾಮಿ

varthajala
0

 ಲಯನ್ ಅಂತರಾಷ್ಟ್ರೀಯ ಫೌಂಡೇಶನ್ ಹೊಸಕೋಟೆ ಲಯನ್ಸ ಸಂಸ್ಥೆಯ ಆಶ್ರಯದಲ್ಲಿ ಕಣ್ಣಿನ ತಪಾಸಣಾ ಕೇಂದ್ರವನ್ನು ಜಿಲ್ಲಾ ಗವರ್ನರ್ ಸಿ.ಎಂ. ನಾರಾಯಣಸ್ವಾಮಿ ಉದ್ಘಾಟಿಸಿದರು.


  ಹೊಸಕೋಟೆ ಲಯನ್  ಸಂಸ್ಥೆಯ ಅಧ್ಯಕ್ಷ ಎಂ.ಬೀರಪ್ಪ ಅಧ್ಯಕ್ಷತೆ ವಹಿಸಿದ್ದರು.

   ಮಾಜಿ ಮಲ್ಟಿಪಲ್ ಕೌನ್ಸಿಲ್ ಚೇರ್ ಪರ್ಸನ್ ಬಿ.ಎಸ್. ರಾಜಶೇಖರಯ್ಯ , ಮಾಜಿ ಗವರ್ನರ್ ಎಂ.ಬಿ.ದೀಪಕ್ ಸುಮನ್, ಜಿ . ವೆಂಕಟೇಶ್, ಆರ್. ಸಿ. ಸಾಸ, ಗೋಪಿನಾಥ್, ಜಿ.ಎಸ್. ಮಂಜುನಾಥ್ ಅಜಿತ್ ಬಾಬು, ವಿಜಯಕುಮಾರ್, ವಿ.ಎನ್. ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

Post a Comment

0Comments

Post a Comment (0)