"ಹರಿದಾಸ ಮಂಜರಿ"

varthajala
0

ಬೆಂಗಳೂರು : ತ್ಯಾಗರಾಜನಗರದಲ್ಲಿರುವ 'ಶ್ರೀ ವಜ್ರಕ್ಷೇತ್ರ' ಅಭಯ ಲಕ್ಷೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ದಾಸಚತುಷ್ಟಯರಲ್ಲಿ ನಾಲ್ಕನೆಯವರಾದ 'ಮಾನವಿಯ ಮುನಿಪುಂಗವ' ಶ್ರೀ ಜಗನ್ನಾಥದಾಸರ ಆರಾಧನೆ ಪ್ರಯುಕ್ತ ಸೆಪ್ಟೆಂಬರ್ 13, ಶುಕ್ರವಾರ ಸಂಜೆ 6-30ಕ್ಕೆ ಕು|| ಜಿ. ಹಿಮಜಾ ಇವರಿಂದ "ಹರಿದಾಸ ಮಂಜರಿ" ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. 

ವಾದ್ಯ ಸಹಕಾರ : ಕೀ-ಬೋರ್ಡ್ :  ಶ್ರೀ ಅಮಿತ್ ಶರ್ಮಾ, ತಬಲಾ : ಶ್ರೀ ಶ್ರೀನಿವಾಸ ಕಾಖಂಡಕಿ. ಸ್ಥಳ  : #152/1, 7ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, 3ನೇ ಬ್ಲಾಕ್, ತ್ಯಾಗರಾಜನಗರ, ಬೆಂಗಳೂರು-28

Post a Comment

0Comments

Post a Comment (0)