ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪದವೀಧರ ವಿಭಾಗದ ಕಾರ್ಯದರ್ಶಿ ಆಯ್ಕೆ

varthajala
0

 ಶ್ರೀಮತಿ ಆಯಿಷ ಸುಲ್ತಾನ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಗೌರವಾನ್ವಿತ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್ ರವರ ಅನುಮೋದನೆ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪದವೀಧರ ವಿಭಾಗದ ಕಾರ್ಯದರ್ಶಿ ಆಗಿ ನೇಮಕ ಮಾಡಲಾಗಿತು.

ರಾಜ್ಯ ಸಭಾ ಸದಸ್ಯರು ಶ್ರೀ G.S. ಚಂದ್ರಶೇಖರ್ ರವರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಶ್ರೀಮತಿ. ಪುಷ್ಪ ಅಮರ್ನಾಥ್ ರವರು, ಶ್ರೀ. ನಾಯ್ಡು ರವರು ಕಾರ್ಯದರ್ಶಿಗಳನ್ನು ಸನ್ಮಾನಿಸಿದ್ದರು ಮತ್ತು ಸಮಿತಿ ರಚಿಸಲಾಯ್ತು. ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ವಕ್ತರಾರು ಹಾಗೂ ರಾಜ್ಯಾಧ್ಯಕ್ಷರಾದ ಶ್ರೀಯುತ. ನಟರಾಜ್ ಗೌಡರು ರವರು ನೀಡಿರುವ ಜವಾಬ್ದಾರಿಗೆ ವಿಶೇಷವಾಗಿ ಧನ್ಯವಾದಗಳು.

Post a Comment

0Comments

Post a Comment (0)