ಜ್ಯೂವೆಲರಿ ವರ್ಕ್ಸ್ ಸಂಸ್ಥೆಯ 30 ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮಾಚರಣೆ

varthajala
0

 ಚಿತ್ರದುರ್ಗ; ಚಿತ್ರದುರ್ಗದಲ್ಲಿ ಎಂ. ಶಂಕರ್ ಮೂರ್ತಿರವರ ಶ್ರೀ ಸಾಯಿಕೃಷ್ಣ ಜೆಮ್ಸ್ ಮತ್ತು ಜ್ಯೂವೆಲರಿ ವರ್ಕ್ಸ್  ಸಂಸ್ಥೆಯ 30 ನೇ ವರ್ಷದ ವಾರ್ಷಿಕೋತ್ಸವ  ಸಂಭ್ರಮಾಚರಣೆಯನ್ನು ಕರ್ನಾಟಕ ಜ್ಯೂವೆಲರಿ ಅಸೋಸಿಯೇಷನ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಟಿ.ಎ.ಶರವಣ ಉದ್ಘಾಟಿಸಿದರು



ಶ್ರೀ ಸಾಯಿಕೃಷ್ಣ ಜೆಮ್ಸ್ ಮತ್ತು ಜ್ಯೂವೆಲರಿ ವರ್ಕ್ಸ್   10 ಮತ್ತು 11 ನೇ ಆವಿಷ್ಕಾರದ ವಿನೂತನ ಬಂಗಾರದ ಬಳೆಗಳ ಮಾಡೆಲ್ ಬಾಕ್ಸ್ ಹಾಗೂ 5 ನೇ ಆವೃತ್ತಿಯ ಕ್ಯಾಟ್‌ಲಾಗ್ ಗೆ ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ  ಹೆಚ್.ಎಂ ರೇವಣ್ಣ, ಹು. ಧಾ ಮಹಾಪೌರರಾದ  ರಾಮಪ್ಪ ಬಡಿಗೇರ್ ಚಾಲನೆ ನೀಡಿದರು.

ಈ ಸಮಾರಂಭದಲ್ಲಿ ವಿಶ್ವಕರ್ಮ ನಾಡೋಜ ಡಾ. ಬಿ.ಎಂ ಉಮೇಶ್ ಕುಮಾರ್,  ರುದ್ರಾಚಾರ್, ಚಳಕೆರೆ ಪ್ರಸನ್ನ ಕುಮಾರ್, ಸತ್ಯನಾರಾಯಣಚಾರ್, ಸುರೇಶ್ ಕುಮಾರ್ ಗನ್ನ, ಆರ್.ಮಧುಸೂದನ್, ಕೇಶವ್ ಮೂರ್ತಿ ಉಪಸ್ಥಿತರಿದ್ದರು.

Post a Comment

0Comments

Post a Comment (0)