ಎಲ್ಲರಿಗಾಗಿ ಅಂಬೇಡ್ಕರ್ ಎಂಬ ಶಿರ್ಷಿಕೆಯಡಿ ಲೇಖನ ಸ್ಪರ್ಧೆ

varthajala
0

ಭಾರತರತ್ನಡಾ.ಬಿ.ಆರ್. ಅಂಬೇಡ್ಕರ್‌ ಅವರ133 ನೇ ಜಯಂತಿಯ ಅಂಗವಾಗಿ“ಎಲ್ಲರಿಗಾಗಿ ಅಂಬೇಡ್ಕರ್ ”ಎAಬ ಶೀರ್ಷಿಕೆಯ ಅಡಿಯಲ್ಲಿಶೇಷಾದ್ರಿಪುರಂ ಸ0ಜೆ ಕಾಲೇಜಿನ ಅಂಬೇಡ್ಕರ್  ಅಧ್ಯಯನ ಕೇ0ದ್ರವು ಪದವಿ ವಿದ್ಯಾರ್ಥಿಗಳಿಗಾಗಿ ಅಂಬೇಡ್ಕರ್‌ ಅವರನ್ನು ಕುರಿತಾದ ರಾಜ್ಯ ಮಟ್ಟದ ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ. 

ಜೂನ್30, 2024 ರ ಒಳಗೆ ನಿಮ್ಮ ಲೇಖನಗಳು ÀÄ godhoolikannadasangha@sedc.ac.in ವಿಳಾಸಕ್ಕೆ ಅಥವಾ ಪ್ರಾಂಶುಪಾಲರು, ಶೇಷಾದ್ರಿಪುರಂ ಸಂಜೆಕಾಲೇಜು, ನಂ-27, ನಾಗಪ್ಪ ಬೀದಿ, ಶೇಷಾದ್ರಿಪುರಂ, ಬೆಂಗಳೂರು-560020 ಇಲ್ಲಿಗೆ ತಲುಪುವ0ತೆ ಅಂಚೆ ಮೂಲಕ ಕಳುಹಿಸತಕ್ಕದ್ದು. 

ಲೇಖನದ ವಿಷಯಗಳು: 

1. ಅಂಬೇಡ್ಕರ್ ಚಿಂತನೆಗಳು ಮತ್ತು ಸಾಮಾಜಿಕ ನ್ಯಾಯ

2. ಅಂಬೇಡ್ಕರ್ ಚಿಂತನೆಗಳು ಮತ್ತುಆರ್ಥಿಕ ವ್ಯವಸ್ಥೆ

3. ಅಂಬೇಡ್ಕರ್ ಚಿಂತನೆಗಳು ಮತ್ತು ಕೃಷಿ 

4. ಅಂಬೇಡ್ಕರ್ ಚಿಂತನೆಗಳು ಮತ್ತು ವಾಣಿಜ್ಯ ವ್ಯವಹಾರ

5. ಅಂಬೇಡ್ಕರ್ ಚಿಂತನೆಗಳು ಮತ್ತುಯುವಜನತೆ

6. ಅಂಬೇಡ್ಕರ್ ಚಿಂತನೆಗಳು ಮತ್ತು ಶಿಕ್ಷಣ 

7. ಅಂಬೇಡ್ಕರ್ ಚಿಂತನೆಗಳು ಮತ್ತು ಸಂವಿಧಾನ

8. ಅಂಬೇಡ್ಕರ್ ಚಿಂತನೆಗಳು ಮತ್ತುರಾಜಕೀಯ ವ್ಯವಸ್ಥೆ

9. ಅಂಬೇಡ್ಕರ್ ಚಿಂತನೆಗಳು ಮತ್ತು ಮೀಸಲಾತಿ

10. ಅಂಬೇಡ್ಕರ್ ಚಿಂತನೆಗಳು ಮತ್ತು ಸ್ತಿçà ಸಬಲೀಕರಣ

11. ಅಂಬೇಡ್ಕರ್ ಚಿಂತನೆಗಳು ಮತ್ತುಆಧ್ಯಾತ್ಮ

ನಿಯಮಗಳು:

1. ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ

2. ಯಾವುದಾದರೂಒಂದು ವಿಷಯವನ್ನು ಆರಿಸಿಕೊಂಡು 5 ಪುಟಕ್ಕೆ ಮೀರದಂತೆA 4 ಅಳತೆಯಬಿಳಿ ಹಾಳೆಯಲ್ಲಿ ಲೇಖನವನ್ನು ಸಿದ್ದಪಡಿಸಿ ಕಳುಹಿಸಬೇಕು. 

3. ಲೇಖನಗಳು ಸ್ವಂತಆಲೋಚನೆಯಿAದ ಕೂಡಿದ್ದವುಗಳಾಗಿರಬೇಕು. ಇತರೇಯಾವುದೇ ಪುಸ್ತಕÀಗಳಿಂದ ನಕಲು ಮಾಡಿರಬಾರದು. 

4. ಲೇಖನಗಳು ಕಡ್ಡಾಯವಾಗಿಕನ್ನಡ ಭಾಷೆಯಲ್ಲಿಯೇ ಬರೆದಿರಬೇಕು.

5. ಲೇಖನದ ಕೊನೆಯಲ್ಲಿ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಇ ಮೈಲ್ ವಿಳಾಸ ನಮೂದಿಸಿರಬೇಕು.

6. ಲೇಖನವನ್ನು ವಿದ್ಯುನ್ಮಾನ ಪ್ರತಿಯಲ್ಲಿ (SOFT COPY) ನೀಡುವುದಾದರೆಕನ್ನಡ ನುಡಿಅಥವಾ ಬರಹ ಫಾಂಟ್‌ನಲ್ಲಿ ಟೈಪಿಸಿರಬೇಕು. ತಮ್ಮ ಸ್ವಹಸ್ತದಲ್ಲಿಯೂ ಬರೆಯಬಹುದು. 

7. ತೀರ್ಪುಗಾರರ ನಿರ್ಣಯವೇಅಂತಿಮವಾಗಿರುತ್ತದೆ.

8. ಸ್ಪರ್ಧೆಯಲ್ಲಿ ವಿಜೇತರಾದವರಿಗೆಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು. 

9. ಲೇಖನಗಳನ್ನು ತಮ್ಮಕಾಲೇಜಿನ ಪ್ರಾಂಶುಪಾಲರಿ0ದ ಅನುಮೋದಿಸಿ (ಂಣಣesಣeಜ) ಕಳುಹಿಸಿಕೊಡುವುದು ಕಡ್ಡಾಯವಾಗಿರುತ್ತದೆ. ಇ ಮೇಲ್ ಮುಖಾಂತರ ಕಳುಹಿಸುವವರು ಪ್ರಾಂಶುಪಾಲರಧೃಡೀಕರಣ ಪತ್ರವನ್ನು ಪಿಡಿಎಫ್ ಮೂಲಕ ಕಳುಹಿಸತಕ್ಕದ್ದು. 


ಡಾಸತ್ಯಮಂಗಲ ಮಹಾದೇವ 

ಸಂಚಾಲಕರು 

ಡಾಎನ್.ಎಸ್. ಸತೀಶ್

ಪ್ರಾಂಶುಪಾಲರು

ಅ0ಬೇಡ್ಕರ್‌ ಅಧ್ಯಯನಕೇ0ದ್ರ

Post a Comment

0Comments

Post a Comment (0)