ಬೀಳ್ಕೊಡುಗೆ ಸಮಾರಂಭ

varthajala
0
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
 ವಾರ್ಡ್ ನಂ 134, ಬಾಪೂಜಿನಗರ, ವಿಜಯನಗರ ಉಪವಲಯ. ಶ್ರೀ ಎಲ್. ಚಂದ್ರಶೇಖರ್ ಕಂದಾಯ ಅಧಿಕಾರಿ  ನಿವೃತ್ತಿ ಹೊಂದಿದ್ದರಿಂದ ದಿನಾಂಕ 29-06-2024 ಬೀಳ್ಕೊಡುಗೆ ಸಮಾರಂಭದಲ್ಲಿ ಕಂದಾಯ ಅಧಿಕಾರಿ ಶ್ರೀ ಪ್ರಸನ್ನ ಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿದ್ದು ಸಹಾಯಕ ಕಂದಾಯ ಅಧಿಕಾರಿ ಶ್ರೀಮತಿ ಅನಿತಾ, ಸಹಾಯಕ ಕಂದಾಯ ಅಧಿಕಾರಿ ಶ್ರೀಮತಿ ಮಾಧುರಿ, ಕಂದಾಯ ಪರಿವೀಕ್ಷಕರಾದ ಶ್ರೀ ಬಿ ಎನ್ ಶಿವಕುಮಾರ್ ಮತ್ತು ಸಹೋದ್ಯೋಗಿಗಳು ಉಪಸ್ಥಿತರಿದ್ದರು.



Post a Comment

0Comments

Post a Comment (0)