ರಾಮ್ ಎಜುಕೇಶನ್ ಫೌಂಡೇಶನ್ ತರಬೇತಿ ಕೇಂದ್ರದ ವತಿಯಿಂದ SSLC ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

varthajala
0

ಜೇವರ್ಗಿ: ತಾಲೂಕಿನ ಜೇರಟಗಿಯ ಚನ್ನಬಸವೇಶ್ವರ ದೇವಸ್ಥಾನದ ಆವರಣದಲ್ಲಿ ರಾಮ್ ಎಜುಕೇಶನ್

ಫೌಂಡೇಶನ್ ತರಬೇತಿ ಕೇಂದ್ರದ ವತಿಯಿಂದ SSLC ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ

ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು .

ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಶ್ರೀ ಮಹಾಂತ ಶಿವಯೋಗಿ ಸ್ವಾಮಿಗಳು ( ವಿರಕ್ತ ಮಠ

ಜೇರಟಗಿ ) ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಮಲ್ಲಣ್ಣ ಯಲಗೋಡ್ ( ತಾಲೂಕ ದಂಡಾಧಿಕಾರಿಗಳು

ಜೇವರ್ಗಿ ) ಹಾಗೂ ಮುಖ್ಯ ಅತಿಥಿಗಳ ಸ್ಥಾನದಲ್ಲಿ ಶ್ರೀ ಡಾ / ಸಿದ್ದು ಪಾಟೀಲ್ ( ತಾಲೂಕ

ವೈದ್ಯಾಧಿಕಾರಿಗಳು ಜೇವರ್ಗಿ ) ಶ್ರೀ ತಿಮ್ಮಯ್ಯ ಬಿ ಕೆ ( ಪಿಎಸ್ಐ ಶಹಾಪುರ) ಶ್ರೀ ಬಸವರಾಜ್ ಜಿ

ಮಲ್ಲಾಡ ( ಮುಖ್ಯ ಗುರುಗಳು ADND ಪ್ರೌಢಶಾಲೆ ಜೇರಟಗಿ ) ಹಾಗೂ ದರೇಶ್ ಕಲ್ಲೂರ್ ( ನಿಲಯ

ಪಾಲಕರು MDRS ನೇಲೋಗಿ ) ಕಾರ್ಯಕ್ರಮದ ಅಧ್ಯಕ್ಷರಾಗಿ ಸಿದ್ದರಾಮ ಕುಂಬಾರ್ (S ರಾಮ

ಎಜುಕೇಶನ್ ಫೌಂಡೇಶನ್ ಅಧ್ಯಕ್ಷರು ) ನಿರೂಪಕರಾಗಿ ರವಿ ಮಂದೇವಾಲ್ ಮತ್ತಿತರರು ಇದ್ದರು.

Post a Comment

0Comments

Post a Comment (0)