ತ್ಯಾಗರಾಜ ನಗರದ ಸಾಯಿ ಆಧ್ಯಾತ್ಮಿಕ ಕೇಂದ್ರದ ಕಾರ್ಯಕ್ರಮ

varthajala
0

 ಬೆಂಗಳೂರಿನ ತ್ಯಾಗರಾಜ್ ನಗರದ ಸಾಯಿ ಸ್ಪಿರಿಚಿಯಲ್ ಸೆಂಟರ್ ಇಪ್ಪತ್ತನೆ ವಾರ್ಷಿಕೋತ್ಸವದ ನಿಮಿತ್ತ ಏಳು ದಿನಗಳ ಕಾಲ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳ ನಿಮಿತ್ತ ಇಂದು ಗುರುವಾರ ರುದ್ರಭಿಷೇಕ, ಶ್ರೀ ರುದ್ರ ಪುರಶ್ಚರಣಿ, ಹಾಗೂ ಶ್ರೀ ವಿಷ್ಣು ಸಹಸ್ರನಾಮ ನಡೆಯಿತು. ಕಾರ್ಯಕ್ರಮಕ್ಕೆ ಶೃಂಗೇರಿ, ಕಾಲಾಡಿ ಹಾಗೂ ಕುಂಬಾಕೊಂಣಂನಿಂದ ಸುಮಾರು 70 ಜನ ಅರ್ಚಕರು ಆಗಮಿಸಿದ್ದಾರೆ. 




Post a Comment

0Comments

Post a Comment (0)