ಉತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸತೀಶ್ ಸವರಿಗೆ ಸನ್ಮಾನ

varthajala
0

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

ವಾರ್ತಾಜಾಲ ಶಿಡ್ಲಘಟ್ಟ 

ತಾಲ್ಲೂಕಿನ ಸರ್ಕಾರಿ ಪ್ರೌಡಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸತೀಶ್ ರವರು ೨೦೨೩ - ೨೪ ನೇ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಸಸ್ತಿಗೆ ಭಾಜನರಾಗಿದ್ದರು ಅವರನ್ನು ಶಿಡ್ಲಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸರ್ಕಾರಿ ಪ್ರೌಢಶಾಲಾ ಸಂಘದವರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ ನರೇಂದ್ರ ಕುಮಾರ್,  ಕೋ ಆರ್ಡಿನೇಟರ್ ತ್ಯಾಗರಾಜು, ಪ್ರಾಂಶುಪಾಲ ವೆಂಕಟಶಿವಾರೆಡ್ಡಿ, ಕಾರ್ಯಕ್ರಮಾಧಿಕಾರಿ ಹೆಚ್.ಸಿ.ಮುನಿರಾಜು, ಉಪನ್ಯಾಸಕರಾದ ಡಿ. ಲಕ್ಷಯ್ಯ, ಶಿವಾರೆಡ್ಡಿ, ಶ್ರೀಕೃಷ್ಣಪರಮಾತ್ಮ, ಚಂದ್ರಶೇಖರ್, ಅರ್ಚನ ಕುಮಾರಿ ಶಮಾ, ಪ್ರೌಢಶಾಲಾ ಶಿಕ್ಷಕರ ಸಂಘದ ಸದಸ್ಯ ವೆಂಕಟರೆಡ್ಡಿ, ರುದ್ರೇಶ್ ಮೂರ್ತಿ, ಪಟೇಲ್ ನಾರಾಯಣಸ್ವಾಮಿ, ಪ್ರಭಾಕರ್, ಶಿಕ್ಷಣ ಇಲಾಖೆಯ ಸಂಯೋಜಕ ಭಾಸ್ಕರ್ ಗೌಡ ಹಾಗೂ ಬೈರಾರೆಡ್ಡಿ ಭಾಗವಹಿಸಿದ್ದರು.

Post a Comment

0Comments

Post a Comment (0)