ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಶಿಕ್ಷಕರಿಗೆ ಗುರುತಿಸಿ ಸನ್ಮಾನ

varthajala
0

 ಅಲ್ಲೆಘನಿ ರೈಸಿಂಗ್ ಫೌಂಡೇಶನ್ ಟ್ರಸ್ಟ್ (ರಿ)ವತಿಯಿಂದ ಪ್ರತಿ ವರ್ಷವು ಶಿಕ್ಷಕರಿಗೆ ಗೌರವ ಸಲಿಸುವ ನಿಟ್ಟಿನಲ್ಲಿ ಅವರಿಗೆ "ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ " ನೀಡಿ ಗೌರವವಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಶಿಕ್ಷಕರಿಗೆ ಗುರುತಿಸಿ ಸನ್ಮಾನಿಸಲಾಯ್ತು. ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಶ್ರೀ. ಎಸ್. ಟಿ ಸೋಮಶೇಖರ್ ಗೌಡ ರವರು ಕಾರ್ಯಕ್ರಮಕೆ ಚಾಲನೆ ನೀಡಿದರು. ಖ್ಯಾತ ಪತ್ರಕರ್ತರು ಹಾಗೂ THIRD EYE ಕನ್ನಡ ವಾಹಿನಿ ಸಂಪಾದಕ  ಸುಬ್ರಮಣ್ಯ ಹಂಡಿಗೆ ರವರು, ಖ್ಯಾತ ಗಾಯಕರು ಶ್ರೀ. ಶಶಿಧರ್ ಕೋಟೆ ರವರು, ಚಲನಚಿತ್ರ ನಟರು ಶ್ರೀ. ಅಂಜನ್ ರವರು, ನಿರ್ಮಾಪಕರು ಹಾಗೂ ನಟರು ಶ್ರೀ. ಪದ್ಮನಾಭ ರವರು, ಟ್ರಸ್ಟಿನ ಅಧ್ಯಕ್ಷ ಕನ್ನಡ ಪಾಷ ರವರು ಹಾಗೂ ಉಪಾಧ್ಯಕ್ಷರು ಶ್ರೀಮತಿ. ಆಯೇಷಾ ಸುಲ್ತಾನ ರವರು ಉಪಸ್ಥಿತರಿದ್ದರು. ವಿವಿಧ ಸಾಂಸ್ಕೃತಿಕ ಹಮ್ಮಿಕೊಂಡಿದ್ದ ಕಾರ್ಯಕ್ರಮವು ಯಶಸ್ವೀಯಾಗಿ ನಡೆಯಿತು.

Uploading: 132192 of 132192 bytes uploaded.

Uploading: 102316 of 102316 bytes uploaded.

Uploading: 182851 of 182851 bytes uploaded.

Uploading: 165689 of 165689 bytes uploaded.

Uploading: 147895 of 147895 bytes uploaded.






Post a Comment

0Comments

Post a Comment (0)